Home News ಮೂಡುಬಿದಿರೆ: ಮುಂಬೈನಲ್ಲಿ ರೈಲಿಂದ ಬಿದ್ದು ಕಾಂಗ್ರೆಸ್ ಮುಖಂಡನ ಪುತ್ರ ಮೃತ್ಯು

ಮೂಡುಬಿದಿರೆ: ಮುಂಬೈನಲ್ಲಿ ರೈಲಿಂದ ಬಿದ್ದು ಕಾಂಗ್ರೆಸ್ ಮುಖಂಡನ ಪುತ್ರ ಮೃತ್ಯು

by admin
0 comments

ಮೂಡುಬಿದಿರೆ: ಮೂಡುಬಿದಿರೆಯ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಮುಂಬೈನಲ್ಲಿ ಜೂ.16 ರಂದು ರೈಲಿನಿಂದ ಬಿದ್ದು ಮೃತಪಟಿದ್ದಾರೆ ಎಂದು ವರದಿಯಾಗಿದೆ.

ಮೃತಪಟ್ಟವರು ಶಶಿ ಕೋಟ್ಯಾನ್ (32) ಎಂದು ತಿಳಿದು ಬಂದಿದೆ.

ಶಶಿ ಅವರು ಮುಂಬೈನಲ್ಲಿ ಉದ್ಯೋಗದಲ್ಲಿದ್ದರು. ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಕುಟುಂಬ ಸದಸ್ಯರು ಮುಂಬೈಗೆ ತೆರಳಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.